ಬಿಸಿಸಿಐನಿಂದ ಅಮಾನತಾಗಿ ತವರಿಗೆ ಮರಳಿದ ಹಾರ್ದಿಕ್ ಪಾಂಡ್ಯ ಮತ್ತು ಕೆ. ಎಲ್. ರಾಹುಲ್ ಬದಲು, ಪಂಜಾಬ್ ಯಂಗ್ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ ಮತ್ತು ತಮಿಳುನಾಡಿನ ಆಲ್ರೌಂಡರ್ ವಿಜಯ್ ಶಂಕರ್ ಟೀಮ್ ಇಂಡಿಯಾ ಸೇರಿದ್ದಾರೆ.
Punjab Young Batsman Shubman Gill and all-rounder Vijay Shankar have joined Team India.